ಎ.30:ನರಿಮೊಗರು ಯುವವಾಹಿನಿ ಸಂಚಲನಾ ಸಮಿತಿ ಪದಗ್ರಹಣ

0

ಪುತ್ತೂರು : ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಬಿಲ್ಲವ ಗ್ರಾಮ ಸಮಿತಿ ನರಿಮೊಗರು, ಬಿಲ್ಲವ ಮಹಿಳಾ ವೇದಿಕೆ , ಯುವ ವಾಹಿನಿ ಗ್ರಾಮ ಸಂಚಲನಾ ಸಮಿತಿ , ಇದರ ವತಿಯಿಂದ ಗುರುಪೂಜೆ, ಸನ್ಮಾನ ಮತ್ತು ಯುವವಾಹಿನಿ ಸಂಚಲನಾ ಸಮಿತಿಯ ಪದಗ್ರಹಣ ಕಾರ್ಯಕ್ರಮ ಹಾಗೂ ವಾರ್ಷಿಕ ಮಹಾಸಭೆ ಮತ್ತು ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಏಪ್ರಿಲ್ 30 ರಂದು ಬೆಳಿಗ್ಗೆ 9 ರಿಂದ ಮಕ್ವೆಯ ಲಿಂಗಪ್ಪ ಪೂಜಾರಿಯವರ ಮಣಿಕಂಠ ನಿಲಯ ನಡೆಯಲಿದೆ ಎಂದು ಸಂಘದ ಪ್ರಕಟಣಿಯಲ್ಲಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here