ಪುಣಚ ಪರಿಯಲ್ತಡ್ಕ ಎಸ್ ಡಿಪಿಐ ಬಿರುಸಿನ ಪ್ರಚಾರ

0

ಪುತ್ತೂರು: ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಎಸ್ ಡಿಪಿಐ ಪಕ್ಷದಿಂದ ಸ್ಪರ್ಧಿಸುವ ಶಾಫಿ ಬಳ್ಳಾರೆ ಪರವಾಗಿ ಪಕ್ಷದ ಕಾರ್ಯಕರ್ತರು ಪುಣಚ ಗ್ರಾಮದ 3ನೇ ವಾರ್ಡ್ ಮತ್ತು ಪರಿಯಲ್ತಡ್ಕ ಗ್ರಾಮದ ವಿವಿಧೆಡೆ ಬಿರುಸಿನ ಚುನಾವಣಾ ಪ್ರಚಾರ ನಡೆಸಿ ಮತಯಾಚನೆ ಮಾಡಿದರು. ಕಲ್ಲಾಜೆ, ಅಲಂತಡ್ಕ, ಪೊಸಳಿಕೆ, ದೇವಿನಗರ ಮೊದಲಾದೆಡೆ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದ ಕಾರ್ಯಕರ್ತರು ಎಸ್ ಡಿಪಿಐ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.

LEAVE A REPLY

Please enter your comment!
Please enter your name here