ಸವಣೂರು ಮೊಗರು ವ್ಯಾಪ್ತಿಯಲ್ಲಿ ಬಿಜೆಪಿಯಿಂದ ಮತಯಾಚನೆ

0

ಪುತ್ತೂರು: ಬಿಜೆಪಿ ಬೂತ್ ಸಮಿತಿ-66 ಮೊಗರು ಸವಣೂರು ಇದರ ವತಿಯಿಂದ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿರವರ ಪರವಾಗಿ ಮನೆ ಮನೆ ಭೇಟಿ ಮಾಡಿ ಮತಯಾಚನೆ ಮಾಡಲಾಯಿತು.


ಈ ಸಂದರ್ಭದಲ್ಲಿ ಪುತ್ತೂರು ಎ.ಪಿ ಯಂ.ಸಿ. ಮಾಜಿ ಅಧ್ಯಕ್ಷ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರ ಮಂಡಲ ನಿಧಿ ಪ್ರಮುಖ್ ದಿನೇಶ್ ಮೆದು, ಎಸ್.ಟಿ. ಮೋರ್ಚಾದ ಸದಸ್ಯ ಗಂಗಾಧರ ಪೆರಿಯಡ್ಕ, ಜಗದೀಶ್ ಇಡ್ಯಾಡಿ, ರಾಜೇಶ್ ಇಡ್ಯಾಡಿ, ಮಹಾಬಲ ಪೆರಿಯಡ್ಕ,ಮಿಥುನ್ ಅಗರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here