ನೆಲ್ಯಾಡಿ: ಭಾಗೀರಥಿ ಮುರುಳ್ಯ ಪರ ಮತಯಾಚನೆ

0

ನೆಲ್ಯಾಡಿ: ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಪರ ನೆಲ್ಯಾಡಿ ಬೂತ್ ಸಂಖ್ಯೆ ೨೧ರಲ್ಲಿ ಮತಯಾಚನೆ ಮಾಡಲಾಯಿತು.
ಪಡುಬೆಟ್ಟು ಬೂತ್ ಅಧ್ಯಕ್ಷ ಬಿ.ರಮೇಶ್ ಶೆಟ್ಟಿ ಬೀದಿ ಅವರ ನೇತೃತ್ವದಲ್ಲಿ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಲಾಯಿತು. ಪಕ್ಷದ ಕಾರ್ಯಕರ್ತರಾದ ನಾಗೇಶ್, ಹರಿಶ್ಚಂದ್ರ ರೈ, ಸಂತೋಷ್, ಸನತ್, ದೀಕ್ಷಿತ್, ಸುಖೇಶ್ ಆರ್.ಶೆಟ್ಟಿ, ಲಕ್ಷ್ಮಣ, ವಸಂತ, ಗಂಗಾಧರ ಗೌಡ, ಸೀತಾರಾಮ, ದಿನೇಶ, ತುಳಸಿ, ಪದ್ಮಕುಮಾರ್, ಸವಿತಾ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here