![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ಕಲಾಯಿ ಎಂಬಲ್ಲಿ ಮೇ.8 ರಂದು ನಾಳ ವೇದ ಮೂರ್ತಿ ಬ್ರಹ್ಮಶ್ರೀ ರಾಘವೇಂದ್ರ ಅಸ್ರಣ್ಣರ ನೇತ್ರತ್ವದಲ್ಲಿ ನಾಗಪ್ರತಿಷ್ಠೆ ನಡೆಯಲಿದೆ ಎಂದು ಸದಾನಂದ ಆಳ್ವ ಕಲಾಯಿ ಮತ್ತು ಪ್ರೇಮಲತಾ ಹಾಗೂ ಸಹೋದರಿಯರು ತಿಳಿಸಿದ್ದಾರೆ.
ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ಕಲಾಯಿ ಎಂಬಲ್ಲಿ ಮೇ.8 ರಂದು ನಾಳ ವೇದ ಮೂರ್ತಿ ಬ್ರಹ್ಮಶ್ರೀ ರಾಘವೇಂದ್ರ ಅಸ್ರಣ್ಣರ ನೇತ್ರತ್ವದಲ್ಲಿ ನಾಗಪ್ರತಿಷ್ಠೆ ನಡೆಯಲಿದೆ ಎಂದು ಸದಾನಂದ ಆಳ್ವ ಕಲಾಯಿ ಮತ್ತು ಪ್ರೇಮಲತಾ ಹಾಗೂ ಸಹೋದರಿಯರು ತಿಳಿಸಿದ್ದಾರೆ.