ರಾಜ್ಯ ವಿಧಾನ ಸಭಾ ಚುನಾವಣೆ [email protected]

0

ಪುತ್ತೂರು: ರಾಜ್ಯ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ರಾಜ್ಯದ 116 ಕ್ಷೇತ್ರಗಳಲ್ಲಿ ಕಾಂಗ್ರೆಸ್‌, 72 ಕ್ಷೇತ್ರಗಳಲ್ಲಿ ಬಿಜೆಪಿ, 30 ಕ್ಷೇತ್ರಗಳಲ್ಲಿ ಜೆಡಿಎಸ್‌, 6 ಕ್ಷೇತ್ರಗಳಲ್ಲಿ ಇತರರು ಮುನ್ನಡೆ ಸಾಧಿಸಿದ್ದಾರೆ. ರಾಜ್ಯದ 224 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಮುಂದುವರಿದಿದೆ.

ದ.ಕ ದ ಒಟ್ಟು 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದು ಕೊಂಡಿದ್ದು, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ.

ಪುತ್ತೂರು- ಮುನ್ನಡೆ- ಅಶೋಕ್‌ ರೈ (24592), ಹಿನ್ನಡೆ- ಅರುಣ್‌ ಕುಮಾರ್‌ ಪುತ್ತಿಲ (23102) ಆಶಾ ತಿಮ್ಮಪ್ಪ ಗೌಡ(15350)-6th Round

ಸುಳ್ಯ- ಮುನ್ನಡೆ- ಭಾಗೀರಥಿ ಮುರುಳ್ಯ(39258), ಹಿನ್ನಡೆ- ಕೃಷ್ಣಪ್ಪ(28412)-7th Round

ಬೆಳ್ತಂಗಡಿ- ಮುನ್ನಡೆ- ಹರೀಶ್‌ ಪೂಂಜ(45528),ಹಿನ್ನಡೆ- ರಕ್ಷಿತ್‌ ಶಿವರಾಂ (37622)-8th Round

ಮಂಗಳೂರು- ದಕ್ಷಿಣ- ಮುನ್ನಡೆ – ವೇದವ್ಯಾಸ್‌ ಕಾಮತ್(53474), ಹಿನ್ನಡೆ- ಜೆ ಆರ್‌ ಲೋಬೋ (31294)-9th Round

ಮಂಗಳೂರು ಉತ್ತರ- ಮುನ್ನಡೆ – ಭರತ್‌ ಶೆಟ್ಟಿ(29122), ಹಿನ್ನಡೆ- ಇನಾಯತ್‌ ಆಲಿ( 18818)

ಮಂಗಳೂರು( ಉಳ್ಳಾಲ)- ಯು.ಟಿ ಖಾದರ್‌(30469), ಹಿನ್ನಡೆ- ಸತೀಶ್‌ ಕುಂಪಲ(16086) -6Th Round

ಬಂಟ್ವಾಳ- ಮುನ್ನಡೆ- ರಾಜೇಶ್‌ ನಾಯಕ್‌ (27778), ಹಿನ್ನಡೆ- ರಮಾನಾಥ ರೈ(22580)

ಮೂಡ ಬಿದಿರೆ-ಮುನ್ನಡೆ- ಉಮಾನಾಥ್‌ ಕೋಟ್ಯಾನ್(23223), ಹಿನ್ನಡೆ- ಮಿಥುನ್‌ ರೈ(16700)

LEAVE A REPLY

Please enter your comment!
Please enter your name here