ಡಿವೈಎಸ್ಪಿಯ ದುರಂಹಕಾರದ ವರ್ತನೆ ಇದು ಮೊದಲಲ್ಲ-ನರಸಿಂಹ ಮಾಣಿ

0

ಪುತ್ತೂರು: ಪುತ್ತೂರಿನ ಡಿವೈ ಎಸ್‌ ಪಿ ದುರಂಕಾರದ ವರ್ತನೆ ಮಾಡುವುದು ಇದು ಮೊದಲೇನಲ್ಲ. ಹಲವು ಕೇಸುಗಳನ್ನು ಉಲ್ಟಾ ಮಾಡಿದ ರೂವಾರಿ ಈ ಡಿವೈಎಸ್ಪಿ ಎಂದು ಹಿಂದೂ ಕಾರ್ಯಕರ್ತ ನರಸಿಂಹ ಮಾಣಿ ಹೇಳಿದ್ದಾರೆ. ಎಲ್ಲಾ ಪ್ರಕರಣಗಳಲ್ಲಿ ಹಿಂದೂಗಳಾದ ನಾವು ಶಾಂತಿದೂತರಂತೆ ವರ್ತಿಸಿದ್ದೇವೆ. ಹಿಂದೂ ಧರ್ಮಕ್ಕೋಸ್ಕರ ದುಡಿಯುವ ಕಾರ್ಯಕರ್ತರಿಗೆ ನಡೆಯಲಾಗದ ರೀತಿ ದೌರ್ಜನ್ಯ ನಡೆಸಲಾಗಿದೆ. ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here