ಕೆಮ್ಮಾಯಿ ಕೃಷ್ಣನಗರ 139ನೇ ಬೂತ್ ಸದಸ್ಯರಿಂದ ಕಾಂಗ್ರೆಸ್ ಪಕ್ಷದ ಸಂಭ್ರಮಾಚರಣೆ

0

ಪುತ್ತೂರು:ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಪುತ್ತೂರು ಕೆಮ್ಮಾಯಿ ಕೃಷ್ಣನಗರ 139 ಬೂತ್ ಸದಸ್ಯರು ಕೆಮ್ಮಾಯಿ ಹಾಗೂ ಕೃಷ್ಣನಗರ ಜಂಕ್ಷನ್‌ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.


ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಉಪಾಧ್ಯಕ್ಷ ಮಂಜುನಾಥ್ ಕೆಮ್ಮಾಯಿ, ಬೂತ್ ಅಧ್ಯಕ್ಷ ಹರೀಶ್ ಆಚಾರ್ಯ ಕೃಷ್ಣನಗರ, ಸದಸ್ಯರಾದ ನೌಫಲ್, ಅಶ್ರಫ್, ಸಂತೋಷ್, ಪ್ರವೀಣ್, ಆದಂ, ಸೈಮನ್, ನವೀನ್ ಆಚಾರ್ಯ, ಖಲಂದರ್ ಹಾಗೂ ಚಿದಾನಂದ ರೈ ಎಸ್. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here