ಬೊಳುವಾರಿನಲ್ಲಿ ‘ಪಂಚವಟಿ’ ಯಕ್ಷಗಾನ ತಾಳಮದ್ದಳೆ

0

ಪುತ್ತೂರು : ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಪಾಕ್ಷಿಕ ತಾಳಮದ್ದಳೆ ” ಪಂಚವಟಿ’ ಮೇ 20ರಂದು ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ನಡೆಯಿತು.


ಹಿಮ್ಮೇಳದಲ್ಲಿ ಯಲ್ ಯನ್ ಭಟ್, ಆನಂದ ಸವಣೂರು, ಪ್ರೊ.ದಂಬೆ ಈಶ್ವರ ಶಾಸ್ತ್ರೀ, ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಸಹಕರಿದರು. ಮುಮ್ಮೇದಲ್ಲಿ ಶ್ರೀರಾಮ ( ಗುಂಡ್ಯಡ್ಕ ಈಶ್ವರ ಭಟ್ ,) ಘೋರಶೂರ್ಪನಖಿ( ಪಕಳಕುಂಜ ಶ್ಯಾಮ್ ಭಟ್ ), ಮಾಯ ಶೂರ್ಪನಖಿ ( ಕು೦ಬ್ಳೆ ಶ್ರೀಧರ್ ರಾವ್ ), ಲಕ್ಷ್ಮಣ ( ಬಡೆಕ್ಕಿಲ ಚಂದ್ರಶೇಖರ್ ಭಟ್ ), ಸೀತೆ ( ದುಗ್ಗಪ್ಪ ಯನ್ ), ಮುನಿಗಳು ( ಭಾಸ್ಕರ್ ಬಾರ್ಯ ) ಸಹಕರಿಸಿದರು.

LEAVE A REPLY

Please enter your comment!
Please enter your name here