ಕಾಣಿಯೂರು: ಭಾರೀ ಗಾಳಿ ಸಹಿತ ಮಳೆಗೆ ಧರೆಗುರುಳಿದ ಮರ-ವಿದ್ಯುತ್ ಕಂಬಗಳಿಗೆ ಹಾನಿ

0

ಕಾಣಿಯೂರು: ಭಾರೀ ಗಾಳಿ ಸಹಿತ ಮಳೆಗೆ ಮರಗಳು ವಿದ್ಯುತ್ ಕಂಬಗಳಿಗೆ ಬಿದ್ದು ಹಾನಿಯಾದ ಘಟನೆ ಕಾಣಿಯೂರು, ಬೆಳಂದೂರು ಸಮೀಪ ಮೇ 23ರಂದು ನಡೆದಿದೆ. ಕಾಣಿಯೂರಿನ ಕೆನ್ನಾರ್ ಎಂಬಲ್ಲಿ ಮರವೊಂದು ಲೈನ್ ಕಂಬಕ್ಕೆ ಬಿದ್ದು ಹಾನಿಯಾಗಿದೆ. ಬೆಳಂದೂರಿನ ಅಜರಂಗಳ ಎಂಬಲ್ಲಿ ವಿದ್ಯುತ್ ಕಂಬಕ್ಕೆ ಹಾನಿ ಉಂಟಾದ ಘಟನೆ ನಡೆದಿದೆ. ಮೆಸ್ಕಾಂ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿ, ವಿದ್ಯುತ್ ಲೈನ್ ಸರಿಪಡಿಸಿದರು.

LEAVE A REPLY

Please enter your comment!
Please enter your name here