ಜಯಂತಿ ಮಜ್ಜಾರ್ ನಿಧನ

0

ಪುತ್ತೂರು: ಅರಿಯಡ್ಕ ಗ್ರಾಮದ ಮಜ್ಜಾರ್ ದಿ.ಕೃಷ್ಣಪ್ಪ ಪೂಜಾರಿಯವರ ಪತ್ನಿ ಜಯಂತಿ (61ವ)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಮೇ.19 ರಂದು ನಿಧನರಾದರು.

ಮೃತರು ಪುತ್ರಿಯರಾದ ಪುಷ್ಪಾವತಿ, ನಳಿನಿ, ಮಮತಾ, ಪುತ್ರ ಗುರುಪ್ರಸಾದ್ ಹಾಗೂ ಅಳಿಯಂದಿರು, ಮೊಮ್ಮಕ್ಕಳು ಅಲ್ಲದೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here