ಜಯಂತಿ ಮಜ್ಜಾರ್ ನಿಧನ May 25, 2023 0 FacebookTwitterWhatsApp ಪುತ್ತೂರು: ಅರಿಯಡ್ಕ ಗ್ರಾಮದ ಮಜ್ಜಾರ್ ದಿ.ಕೃಷ್ಣಪ್ಪ ಪೂಜಾರಿಯವರ ಪತ್ನಿ ಜಯಂತಿ (61ವ)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಮೇ.19 ರಂದು ನಿಧನರಾದರು. ಮೃತರು ಪುತ್ರಿಯರಾದ ಪುಷ್ಪಾವತಿ, ನಳಿನಿ, ಮಮತಾ, ಪುತ್ರ ಗುರುಪ್ರಸಾದ್ ಹಾಗೂ ಅಳಿಯಂದಿರು, ಮೊಮ್ಮಕ್ಕಳು ಅಲ್ಲದೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.