ಯಕ್ಷಗಾನದಲ್ಲಿ ಗಮನ ಸೆಳೆದ ರಾಜಕೀಯ ವಿಡಂಬನೆ

0

ಪುತ್ತೂರು: ರಾಷ್ಟ್ರೀಯ ಪಕ್ಷವೊಂದರ ರಾಜ್ಯಾಧ್ಯಕ್ಷರು ಇತ್ತೀಚೆಗೆ ನಡೆದ ಚುನಾವಣೆ ಪ್ರಚಾರ ಸಂದರ್ಭದಲ್ಲಿ “ಎಲ್ಲಾ ಕಡೆ ನೋಡಿದ್ದೇನೆ, ಯಾರಿಗೆ ಹೆಚ್ಚು ಚಪ್ಪಾಳೆ ಬೀಳುತ್ತೋ, ಅವರಿಗೆ ಟಿಕೆಟ್ ಇಲ್ಲ, ನಾನು ಅಧ್ಯಕ್ಷ” ಎಂದು ಹೇಳಿದ ಭಾಷಣದ ವಿಡಿಯೋ ತುಣುಕು ಆ ಪಕ್ಷದ ಹೀನಾಯ ಸೋಲಿನ ಬಳಿಕ ವೈರಲ್ ಆಗಿತ್ತು.

ಈಗ ಇದೇ ಸಂಭಾಷಣೆಯನ್ನು ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಮೇಳದಲ್ಲಿ ಬಳಸಲಾಗಿದ್ದು ಪ್ರೇಕ್ಷಕ ಶಿಳ್ಳೆ, ಕರುತಾಡನದೊಂದಿಗೆ ಇದನ್ನು ಸ್ವೀಕರಿಸಿದ್ದಾನೆ. ಮಾತ್ರವಲ್ಲ ಯಕ್ಷಗಾನದ ಈ ಸನ್ನಿವೇಶದ ವಿಡಿಯೋ ತುಣುಕು ಬಾರಿ ವೈರಲಾಗಿದೆ.

ಯಕ್ಷಗಾನದಲ್ಲಿ ದೇವೇಂದ್ರನ ಪಾತ್ರಧಾರಿಯ ಡೈಲಾಗ್ ಮತ್ತು ಆತನ ಎದುರು ಪಾತ್ರಧಾರಿಯ ಡೈಲಾಗ್ ನೀವು ಕೇಳಲು ಬಯಸಿದರೆ ಇಲ್ಲಿ ಕ್ಲಿಕ್ ಮಾಡಿ….

https://puttur.suddinews.com/wp-content/uploads/2023/05/WhatsApp-Video-2023-05-28-at-10.25.13-AM.mp4

LEAVE A REPLY

Please enter your comment!
Please enter your name here