ಕೆಮ್ಮಿಂಜೆ ಬಿಲ್ಲವ ಸಂಘಕ್ಕೆ ನೂತನ ಸಮಿತಿ ರಚನೆ-ಅಧ್ಯಕ್ಷ ಪ್ರಕಾಶ್ ಪೂಜಾರಿ ಶಿಬರ, ಮಹಿಳಾ ವೇದಿಕೆ ಅಧ್ಯಕ್ಷೆ ದೀಪಿಕಾ ಸಿ.ಕೆ

0

ಪುತ್ತೂರು: ಕೆಮ್ಮಿಂಜೆ ಬಿಲ್ಲವ ಸಂಘದ ನೂತನ ಸಮಿತಿ ರಚನೆಯು ಕೆಮ್ಮಿಂಜೆ ಕೋಲಾಡಿ ಶಾಂತಿ ನಿವಾಸದಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಮಾಡಲಾಯಿತು.
ಅಧ್ಯಕ್ಷರಾಗಿ ಪ್ರಕಾಶ್ ಪೂಜಾರಿ ಶಿಬರ, ಉಪಾಧ್ಯಕ್ಷರಾಗಿ ರಾಜೀವ ಸುವರ್ಣ ದಂಡ್ಯನಕುಕ್ಕು, ಕಾರ್ಯದರ್ಶಿಯಾಗಿ ಶ್ರೀಧರ ಪೂಜಾರಿ ನೈತ್ತಾಡಿ, ಜೊತೆ ಕಾರ್ಯದರ್ಶಿಯಾಗಿ ಚಂದ್ರಶೇಖರ್ ಪಂಜಳ, ಕೋಶಾಧಿಕಾರಿಯಗಿ ಕೃಷ್ಣಪ್ಪ ಪೂಜಾರಿ ಕೋಲಾಡಿ ಆಯ್ಕೆಯಾಗಿದ್ದಾರೆ.

ಮಹಿಳಾ ವೇದಿಕೆ ಸಮಿತಿ ರಚನೆ:
ಮಹಿಳಾ ವೇದಿಕೆ ಅಧ್ಯಕ್ಷರಾಗಿ ದೀಪಿಕಾ ಸಿ.ಕೆ, ಕಲ್ಲಗುಡ್ಡೆ, ಉಪಾಧ್ಯಕ್ಷರಾಗಿ ಸುಪ್ರಿಯಾ ಕೆ ಕೋಲಾಡಿ, ಕಾರ್ಯದರ್ಶಿಯಾಗಿ ಕವಿತಾ ಪಿ. ದಂಡ್ಯನಕುಕ್ಕು, ಜೊತೆ ಕಾರ್ಯದಶಿಯಾಗಿ ರವಿಕಲಾ ಕೊರುಂಗು, ಕೋಶಾಧಿಕಾರಿಯಾಗಿ ಸುನೀತಾ ಬಿ.ಕೆ ಅವರನ್ನು ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here