ಶುಭವಿವಾಹ :ಮೇಘಶ್ರೀ-ಷಡಕ್ಷರಿ

0

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಮೇಘನಿಧಿ ಕೆಮ್ಮಾಯಿ ಪುಷ್ಪಾವತಿರವರ ಪುತ್ರಿ ಡಾ.ಮೇಘಶ್ರೀ ಮತ್ತು ಮೈಸೂರು ತಾಲೂಕು ಸರ್ದಾರ್ ವಲ್ಲಭಭಾಯ್ ಪಟೇಲ್ ನಗರ ಸುಖದಾಯಿ ಲೇಔಟ್ ಬಸವಣ್ಣರವರ ಪುತ್ರ ಷಡಕ್ಷರಿರವರ ವಿವಾಹ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here