ಗೃಹಮಂತ್ರಿಯನ್ನು ಭೇಟಿ ಮಾಡಿ ಶುಭ ಹಾರೈಸಿದ ದಿವಿತ್ ರೈ

0

ಪುತ್ತೂರು: ಶಿಕ್ಷಕರ ವರ್ಗಾವಣೆಯಿಂದ ಆಗುವ ತೊಂದರೆ ಕುರಿತು ಗೃಹ ಸಚಿವರಿಗೆ ನೇರವಾಗಿ ಎಸ್ಸೆಮ್ಮೆಸ್‌ ಕಳುಹಿಸಿ ಪುತ್ತೂರಿನ ವಿದ್ಯಾರ್ಥಿ ದಿವಿತ್‌ ರೈ ರಾಜ್ಯದ ಗಮನ ಸೆಳೆದಿದ್ದರು. ಆ ನಂತರದಲ್ಲಿ ಅವರ ಶಿಕ್ಷಣದ ವೆಚ್ಚವನ್ನು ಸ್ವತಃ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ವಹಿಸಿಕೊಂಡಿದ್ದರು.ಆ ಬಳಿಕ ಮತ್ತೆ ಗೃಹಮಂತ್ರಿಯಾದ ಡಾ.ಜಿ.ಪರಮೇಶ್ವರ್‌ ರನ್ನು ದಿವಿತ್ ರೈ ಭೇಟಿ ಮಾಡಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here