ಇಚಿಲಂಪಾಡಿ ನೇರ್ಲ ಶಾಲಾ ಎಸ್‌ಡಿಎಂಸಿ

0

ನೆಲ್ಯಾಡಿ: ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ನೇರ್ಲ ಸರಕಾರಿ ಉ.ಹಿ. ಪ್ರಾ. ಶಾಲೆಯಲ್ಲಿ ಜೂ.10ರಂದು ಎಸ್‌ಡಿಎಂಸಿ ಸಭೆ ನಡೆಯಿತು.

ಸಭೆಯಲ್ಲಿ ತೆರವಾದ ಸದಸ್ಯ ಸ್ಥಾನಗಳಿಗೆ ಬಾಲಕೃಷ್ಣ ಬಳ್ಳಿತ್ತಡ್ಡ, ಪ್ರವೀಣ್ ಕುಂಞಿಮಾರು ಮತ್ತು ಸತೀಶ್ ಕೆ. ಪಳಿಕೆ ಇವರನ್ನು ಸೇರ್ಪಡೆಗೊಳಿಸಲಾಯಿತು. ನೂತನ ಅಧ್ಯಕ್ಷರಾಗಿ ವಸಂತ ಬಿಜೇರು ಹಾಗೂ ಉಪಾಧ್ಯಕ್ಷರಾಗಿ ನಂದಾ ಕುಮಾರಿ ಅವರನ್ನು ಆಯ್ಕೆ ಮಾಡಲಾಯಿತು.

ಉಳಿದಂತೆ ಕಾರ್ಯದರ್ಶಿಯಾಗಿ ಮುಖ್ಯೋಪಾಧ್ಯಾಯಿನಿ ಜಯಶ್ರೀ ಎಸ್., ಸದಸ್ಯರಾಗಿ ಚೆನ್ನಪ್ಪ ಕುಡಲ, ಸತೀಶ್ ಜಿ.ಎಸ್.ಕೆರ್ನಡ್ಕ, ಎ.ಜೋಸೆಫ್ ಕೆಡೆಂಬೈಲು, ಪುರುಷೋತ್ತಮ ಮೂಡೆಜಾಲು, ಶಶಿಕಲಾ ದಿವಾಕರ್, ಲೀಲಾ ಮಾನಡ್ಕ, ಸೌಮ್ಯ ಪೈಸಾರಿ, ವಾಣಿ ಬಿಜೇರು, ಚಂದ್ರಾವತಿ ಕುಡಲ, ಸರಸ್ವತಿ ಬಿಜೇರು, ಸಿನಿ ಕಲ್ಲರ್ಬ, ಶಶಿಕಲಾ ಪಾರ್ಶ್ವನಾಥರವರನ್ನು ಮಂದುವರಿಸಲು ನಿರ್ಣಯಿಸಲಾಯಿತು.

LEAVE A REPLY

Please enter your comment!
Please enter your name here