ಮುಂಡೂರು: ವಲಯ ಕಾಂಗ್ರೆಸ್ ಸಭೆ

0

ಪುತ್ತೂರು: ಮುಂಡೂರು ವಲಯ ಕಾಂಗ್ರೆಸ್ ಮಾಸಿಕ ಸಭೆ ಮುಂಡೂರು ಮುಲಾರ್ ಕಾಂಪ್ಲೆಕ್ಸ್‌ನಲ್ಲಿ ಬ್ಲಾಕ್ ಅಧ್ಯಕ್ಷ ಎಂ.ಬಿ ವಿಶ್ವನಾಥ್ ರೈ ಅಧ್ಯಕ್ಷತೆಯಲ್ಲಿ ನಡೆಯಿತು.

ಬ್ಲಾಕ್ ಪ್ರ.ಕಾರ್ಯದರ್ಶಿ ಅಮಳ ರಾಮಚಂದ್ರ, ಎಸ್.ಸಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಮುಂಡೂರು ವಲಯಾಧ್ಯಕ್ಷ ಸುಪ್ರೀತ್ ಕಣ್ಣರಾಯ, ಬೂತ್ ಅಧ್ಯಕ್ಷರಾದ ಇಬ್ರಾಹಿಂ ಮುಲಾರ್, ಸಂಜೀವ ಪೂಜಾರಿ ಕುರೆಮಜಲು, ಕೆಮ್ಮಿಂಜೆ ಬೂತ್ ಅಧ್ಯಕ್ಷ ಗಣೇಶ್ ಬಂಗೇರ, ಮುಂಡೂರು ಗ್ರಾ.ಪಂ ಸದಸ್ಯರಾದ ಬಾಬು ಕಲ್ಲಗುಡ್ಡೆ, ಸುನಂದ, ಅಬ್ದುಲ್ ರಹಿಮಾನ್ ಹಾಜಿ ಮುಲಾರ್, ಅಬ್ದುಲ್ ಕುಂಞಿ ಮುಲಾರ್, ಝಕರಿಯಾ ಮುಲಾರ್, ಅಶ್ರಫ್ ಮುಲಾರ್, ಕಾವ್ಯ ಪಜಿಮಣ್ಣು, ತಿಮ್ಮಪ್ಪ ನಾಯ್ಕ ಬಂಡಿಕಾನ, ಅನಿಲ್ ಪೂಜಾರಿ ಹಿಂದಾರು, ಇಸ್ಮಾಯಿಲ್ ಕೊಂಬಳ್ಳಿ, ಪ್ರವೀಣ್ ಆಚಾರ್ಯ, ನೀಲೇಶ್ ಅಂಬಟ ಮತ್ತಿತರ ಹಲವರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಯಾಕೂಬ್ ಮುಲಾರ್ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here