ಜೂ.21:ಸಿಂಗಾರ ಆರ್ಟ್ಸ್ ಶುಭಾರಂಭ

0

ಪುತ್ತೂರು : ಕಳೆದ 13 ವರುಷಗಳಿಂದ ಶಶಿಧರ್ ನೆಲ್ಲಿಕಟ್ಟೆ ಇವರ ಮಾಲೀಕತ್ವದ ಶಬರಿ ಆರ್ಟ್ಸ್ ನಲ್ಲಿ ಉದ್ಯೋಗಿಯಾಗಿದ್ದ , ಸುಮಾರು 17 ವರುಷಗಳ ಅನುಭವ ಹೊಂದಿರುವ ಉಪ್ಪಿನಂಗಡಿ ಇಳಂತಿಲ ನಿವಾಸಿ ಬಾಲಕೃಷ್ಣ ರವರ ಮಾಲೀಕತ್ವದ ಸಿಂಗಾರ ಆರ್ಟ್ಸ್ ಜೂ.21ರಂದು ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಭವನ ಬಳಿಯ ಸಂಕೀರ್ಣದಲ್ಲಿ ಧಾರ್ಮಿಕ ಕೈಂಕರ್ಯದೊಂದಿಗೆ ಶುಭಾರಂಭಗೊಳ್ಳಲಿದೆ.


ಕಂಪ್ಯೂಟರೈಸ್ಡ್ ಸ್ಟಿಕ್ಕರ್, ಥರ್ಮಕೋಲ್ ವರ್ಕ್, ಎಲ್ಲಾ ಬಗೆಯ ಫಲಕ, ನಂಬರ್ ಪ್ಲೇಟ್ಸ್, ಬ್ಯಾನರ್ ವರ್ಕ್, ಸ್ಕ್ರೀನ್ ಪ್ರಿಂಟ್ ಹಾಗೂ ವಾಲ್ ಆರ್ಟ್‌ ಮೊದಲಾದ ಸೇವೆಯೂ ಸ್ಪರ್ಧಾತ್ಮಕ ದರದಲ್ಲಿ ಸಿಗಲಿದ್ದು ಗ್ರಾಹಕರು ಸಹಕಾರ ನೀಡುವಂತೆ ಮಾಲೀಕರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here