ಮುಕ್ವೆ: ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ನರಸಿಂಹ ಸ್ವಾಮಿ ಮಠಾಧೀಶರಿಂದ ತಪ್ತ ಮುದ್ರಧಾರಣೆ

0

ಪುತ್ತೂರು: ಪ್ರಥಮ ಏಕಾದಶೀ ( ಶಯನಿ ಏಕಾದಶಿ ) ಪ್ರಯುಕ್ತ ಪುತ್ತೂರು ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಜೂ.29ರಂದು ಮುಂಜಾನೆ ಕುಕ್ಕೆ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಭಕ್ತಾದಿಗಳಿಗೆ ” ತಪ್ತಮುದ್ರಾಧಾರಣೆ ” ನೆರವೇರಿಸಿದರು.


ಶಿಬರ ಜಯರಾಮ ಕೆದಿಲಾಯ, ಸುಜಯ ತಂತ್ರಿ, ಅರುಣ್ ಕುಮಾರ ಪುತ್ತಿಲ, ಗ್ರಾ. ಪಂ. ಸದಸ್ಯ ಕೇಶವ ಪೂಜಾರಿ, ಹರೀಶ್ ಉಂಗ್ರು ಪುಳಿತ್ತಾಯ,ಪಿ.ಜಿ . ಚಂದ್ರಶೇಖರ್ ರಾವ್ ಸಹಿತ ಹಲವಾರು ಮಂದಿ ಭಕ್ತರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here