ತೆಂಕಿಲ ಗುಡ್ಡದಲ್ಲಿ ಕರುವಿನ ಮೃತದೇಹ ಪತ್ತೆ -ಅಂತ್ಯ ಸಂಸ್ಕಾರ ಮಾಡಿದ ವಿಹಿಂಪ, ಬಜರಂಗದಳ

0

ಪುತ್ತೂರು: ತೆಂಕಿಲ ಕಟ್ಟತ್ತಾರು ಬಳಿಯ ಗುಡ್ಡದಲ್ಲಿ ಅನುಮಾನಾಸ್ಪದವಾಗಿ ಮೃತ್ತ ಪಟ್ಟಿರುವ ಕರುವಿನ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿದ ವಿಶ್ವ ಹಿಂದೂ ಪರಿಷದ್ ಬಜರಂಗದಳ ಹಾಗೂ ಸ್ಥಳೀಯ ಹಿಂದೂ ಯುವಕರಿಂದ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಸ್ಥಳೀಯರ ಮಾಹಿತಿ ಪ್ರಕಾರ ರಾತ್ರಿ ಹೊತ್ತು ಅಕ್ರಮ ಗೋಸಾಗಾಟ ಸಂದರ್ಭದಲ್ಲಿ ಆಗಿರುವ ಕೃತ್ಯ ಎಂದು ಹಿಂದು ಸಂಘಟನೆ ಕಾರ್ಯಕರ್ತರು ತಿಳಿಸಿದ್ದಾರೆ ಇದರ ಬಗ್ಗೆ ಪೋಲಿಸ್ ಇಲಾಖೆಗೆ ಸೂಕ್ತ ತನಿಖೆ ನಡೆಸುವಂತೆ ವಿಶ್ವ ಹಿಂದೂ ಪರಿಷದ್ ಬಜರಂಗದಳದಿಂದ ಆಗ್ರಹಿಸಿಲಾಯಿತು

LEAVE A REPLY

Please enter your comment!
Please enter your name here