ಪುಣಚ ವಿದ್ಯುತ್ ಲೈನ್’ಗೆ ತಾಗುತ್ತಿದ್ದ ಮರದ ಗೆಲ್ಲುಗಳ ತೆರವು

0

ಪುಣಚ: ಗರಡಿ ಟಿ.ಸಿ. ಫಾರ್ಮರ್ ನಿಂದ ಹಾದು ನೂಜಿ, ಕೆಲ್ಲಾಳಿ ಪರಿಸರಕ್ಕೆ ಬರುವ ಎಚ್ ಟಿ ಮತ್ತು ಎಲ್ ಟಿ ಲೈನ್ ಗಳಿಗೆ ತಾಗುವ ಮರದ ಗೆಲ್ಲುಗಳನ್ನು ಕಡಿಯುವ, ಮತ್ತು ರಸ್ತೆಗೆ ಅಡ್ಡವಾಗಿ ಬಂದ ಬಳ್ಳಿ, ಪೊದರುಗಳನ್ನು ತೆರವುಗೊಳಿಸುವ ಕಾರ್ಯವು ಜು.2ರಂದು ನಡೆಯಿತು.


ಗೆಳೆಯರ ಬಳಗ ಕೆಲ್ಲಾಳಿ ತಂಡದ ಮೂಲಕ ನಡೆದ ಕಾರ್ಯಾಚರಣೆಯಲ್ಲಿ ರಾಜು ಕೆಲ್ಲಾಳಿ, ವಸಂತ ಕೆಲ್ಲಾಳಿ, ಚೆನ್ನಯ ಕೆಲ್ಲಾಳಿ, ಸುಂದರ ಕೆಲ್ಲಾಳಿ, ಶಿವಪ್ರಸಾದ್ ನಾಯಕ್ ಕೆಲ್ಲಾಳಿ, ಚಂದಪ್ಪ ಕೆಲ್ಲಾಳಿ, ಮೋಹನ ಕೆಲ್ಲಾಳಿ, ಪದ್ಮನಾಭ ಕೆಲ್ಲಾಳಿ, ಲೋಕೇಶ್ ಕೆಲ್ಲಾಳಿ, ಸಂತೋಷ್ ಕೆಲ್ಲಾಳಿ, ನಾರಾಯಣ ದೇವಿನಗರ, ಧನಂಜಯ ನೂಜಿ, ಉಬೈದ್ ಗರಡಿ, ಅಬ್ರೋಸ್ ಮೊಂತೆರೋ, ಪ್ರಕಾಶ್ ಮೊಂತೆರೋ, ಲಾರೆನ್ಸ್ ಮೊಂತೆರೋ ಭಾಗವಹಿಸಿದರು.

LEAVE A REPLY

Please enter your comment!
Please enter your name here