ಮಳೆಗೆ ಸಿಂಹವನದಲ್ಲಿ ಹಂಚಿನ ಮನೆ ಬಿದ್ದು ಹಾನಿ – ಬೀದಿಪಾಲದ ಬಡ ಕುಟುಂಬಕ್ಕೆ ನೆರವಾದ ಅರುಣ್ ಕುಮಾರ್ ಪುತ್ತಿಲ

0

ಪುತ್ತೂರು: ಮಳೆಗೆ ಕಡು ಬಡತನದಲ್ಲಿರುವ ಮಹಿಳೆಯೊಬ್ಬರ ಹಂಚಿನ ಮನೆಯೊಂದು ಬಿದ್ದು ಬೀದಿಪಾಲದ ಘಟನೆ ಜು.3 ರಂದು ಪುತ್ತೂರು ಸಿಂಹವನದಲ್ಲಿ ನಡೆದಿದೆ.
ಸಿಂಹವನ ನಿವಾಸಿ ಮಲ್ಲು ಅವರ ಮನೆ ಕುಸಿತಕ್ಕೊಳಗಾಗಿದೆ.

ಮನೆಯಲ್ಲಿ ಅವರ ಪುತ್ರ ಶಿವಪ್ಪ, ಮನೆಮಂದಿಯಿದ್ದ ವೇಳೆ ಸುರಿದ ಭಾರಿ ಮಳೆಗೆ ಮನೆ ಕುಸಿದು ಬಿದ್ದಿದೆ. ಘಟನೆಯಿಂದಾಗಿ ಬೀದಿ ಪಾಲಾದ ಕುಟುಂಬದ ನೆರವಿಗೆ ಅರುಣ್ ಕುಮಾರ್ ಪುತ್ತಿಲ ಸ್ಥಳಕ್ಕೆ ತೆರಳಿ ಪುತ್ತಿಲ ಪರಿವಾರದ ಮೂಲಕ ಸಹಕಾರ ನೀಡಿದ್ದಾರೆ. ಈ ಸಂದರ್ಭ ಪುತ್ತಿಲ ಪರಿವಾರದ ನಗರ ಅಧ್ಯಕ್ಷ ಅನಿಲ್ ತೆಂಕಿಲ ಸಹಿತ ಪರಿವಾರದ ಪ್ರಮುಖರು ಉಪಸ್ತಿತರಿದ್ದರು.

LEAVE A REPLY

Please enter your comment!
Please enter your name here