ಸುಳ್ಯಪದವು: ಮನೆ ಹಿಂಬದಿಯ ಧರೆ ಕುಸಿದು ಹಾನಿ

0

ಪುತ್ತೂರು: ಸುಳ್ಯಪದವಿನ ಕನ್ನಡ್ಕ ಕಜೆಮೂಲೆ ಎಂಬಲ್ಲಿ ರಾಘವ ಗೌಡರ ಮನೆಯ ಹಿಂಬದಿ ಧರೆ ಕುಸಿದು ಹೊಸ ಮನೆಗೆ ಸಂಪೂರ್ಣ ಹಾನಿಯಾಗಿದೆ.
ಧರೆ ಕುಸಿದು ಹೊಸ ಮನೆಗೆ ಹಾನಿಯಾಗಿದ್ದು ಸುಮಾರು ರೂ. 5ಲಕ್ಷ ನಷ್ಟ ಸಂಭವಿಸದೆ. ಸ್ಥಳಕ್ಕೆ ಹಿಂದು ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿ ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿದ್ದಾರೆಂದು ಪುತ್ತಿಲ ಪರಿವಾರದ ಪ್ರಮುಖರು ತಿಳಿಸಿದ್ದಾರೆ.


ಬಡಕುಟುಂಬಕ್ಕೆ ವಿದ್ಯುತ್ ಸಂಪರ್ಕವಿಲ್ಲ:
ಬಡ ಕೃಷಿ ಕುಟುಂಬದ ಈ ಮನೆಗೆ ವಿದ್ಯುತ್ ಸಂಪರ್ಕ ನೀಡದೆ ಸರಕಾರದ ನಿರ್ಲಕ್ಷ್ಯ ವಹಿಸಿದೆ ಎಂದು ಪುತ್ತಿಲ ಪರಿವಾರ ಸಂಘಟನೆಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here