ಬೆಟ್ಟಂಪಾಡಿ; ಶ್ರೀ ವರಮಹಾಲಕ್ಷ್ಮೀ ವೃತ ಪೂಜಾ ಸಮಿತಿ ಅಧ್ಯಕ್ಷರಾಗಿ ಸುಲೋಚನ ಜೆ.ರೈ ಕೊಮ್ಮಂಡ, ಕಾರ್ಯದರ್ಶಿಯಾಗಿ ರವಿನಾಥ ಕೋನಡ್ಕ

0

ನಿಡ್ಪಳ್ಳಿ; ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬರುವ ಆ.25 ರಂದು ನಡೆಯಲಿರುವ  ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜಾ ಸಮಿತಿಯ ಅಧ್ಯಕ್ಷರಾಗಿ ಸುಲೋಚನ ಜೆ.ರೈ ಕೊಮ್ಮಂಡ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರವಿನಾಥ ಕೋನಡ್ಕ ಇವರನ್ನು ಆಯ್ಕೆ ಮಾಡಲಾಯಿತು.

 ಸಮಿತಿಯ ಗೌರವಾಧ್ಯಕ್ಷರಾಗಿ ಪುರೋಹಿತರಾದ ವೇದಮೂರ್ತಿ ರಾಧಾಕೃಷ್ಣ ಭಟ್ ಕಕ್ಕೂರು, ಉಪಾಧ್ಯಕ್ಷರುಗಳಾಗಿ ಕಿರಣ ಕೂವೆಂಜ, ನಳಿನಾಕ್ಷಿ ಮಿತ್ತಡ್ಕ, ವಾರಿಜ ಮಿತ್ತಡ್ಕ, ಜತೆ ಕಾರ್ಯದರ್ಶಿಗಳಾಗಿ ಲಕ್ಷ್ಮೀನಾರಾಯಣ ರೈ ನುಳಿಯಾಲು, ಶಂಕರ ಗುಂಡ್ಯಡ್ಕ ಹಾಗೂ ಕೋಶಾಧಿಕಾರಿಯಾಗಿ ಸುಪ್ರೀತಾ ಎಸ್.ರೈ ಬಾಜುವಳ್ಳಿ ಹಾಗೂ ಹಲವು ಮಂದಿಯನ್ನು ಸದಸ್ಯರನ್ನಾಗಿ ಸಮಿತಿಗೆ ಸೇರಿಸಲಾಯಿತು.

LEAVE A REPLY

Please enter your comment!
Please enter your name here