ನಾಳೆ(ಜು.14) -ಶಾಲೆಗಳಲ್ಲಿ ಅಡುಗೆ ನಿಲ್ಲಿಸಿ ಪ್ರತಿಭಟನೆ – ಬಿ ಎಮ್ ಭಟ್

0

ಪುತ್ತೂರು: ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪುತ್ತೂರು ಮತ್ತು ಕಡಬ ತಾಲೂಕು ಸಮಿತಿ ಜಂಟಿ ಆಶ್ರಯದಲ್ಲಿ ರಾಜ್ಯ ಸಂಘದ‌ ಕರೆಯಂತೆ, ನಮ್ಮ ವೇತನ ಏರಿಸಲು, ನಿವೃತ್ತಿಯಾದಾಗ ಪರಿಹಾರ ನೀಡಲು ಆಗ್ರಹಿಸಿ ಹಾಗು ಕಾಂಗ್ರೆಸ್ ತನ್ನ ಗ್ಯಾರೆಂಟಿಯನ್ನು ಮೊದಲು ಈಡೇರಿಸಲು ಆಗ್ರಹಿಸಿ ಜು.14 ಕ್ಕೆ ಎಲ್ಲಾ ಶಾಲೆಗಳಲ್ಲಿ ಅಡುಗೆ ನಿಲ್ಲಿಸಿ ಬೆಳಿಗ್ಗೆ 11-30 ಗಂಟೆಗೆ ಪುತ್ತೂರು ಎಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲು‌ ನಿರ್ಧರಿಸಲಾಗಿದೆ ಎಂದು ನ್ಯಾಯವಾದಿ ಬಿ.ಎಂ. ಭಟ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here