ಮಾಂಡೋವಿ ಮೋಟಾರ್ಸ್ ಉಪ್ಪಿನಂಗಡಿ ಶಾಖೆಯಿಂದ ಮಾನ್ಸೂನ್ ಗ್ರಾಮೀಣ ಮಹೋತ್ಸವ

0

ಪುತ್ತೂರು: ಮಾರುತಿ ಸುಝುಕಿ ವಾಹನಗಳ ಅಧಿಕೃತ ವಿತರಕರಾಗಿರುವ ಮಾಂಡೋವಿ ಮೋಟಾರ್‍ಸ್‌ನ ಉಪ್ಪಿನಂಗಡಿ ಶಾಖೆಯ ವತಿಯಿಂದ ಮಾನ್ಸೂನ್ ಗ್ರಾಮೀಣ ಮಹೋತ್ಸವ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ತಿಂಗಳಾಡಿ ಮತ್ತು ಪುರುಷರಕಟ್ಟೆ ಜಂಕ್ಷನ್‌ನಲ್ಲಿ ಜು.14 ರಂದು ಉದ್ಘಾಟನೆಗೊಂಡಿತು. ಜು.15ರಂದು ಮಾನ್ಸೂನ್ ಗ್ರಾಮೀಣ ಮಹೋತ್ಸವ ಕೊನೆಗೊಳ್ಳಲಿದೆ.


ಸುಲಭ ದಾಖಲೆಯೊಂದಿಗೆ ಕಡಿಮೆ ಬಡ್ಡಿದರದಲ್ಲಿ ತ್ವರಿತವಾಗಿ ಮಾರುತಿ ಸುಝುಕಿ ಸಾಲ ಸೌಲಭ್ಯ ದೊರೆಯಲಿದೆ.


ವಿಶೇಷ ರಿಯಾಯಿತಿ: ಕೃಷಿಕರಿಗೆ, ಕೋ-ಆಪರೇಟಿವ್ ಸೊಸೈಟಿ ಸದಸ್ಯರಿಗೆ, ಸರಕಾರಿ ನೌಕರರಿಗೆ ವಿಶೇಷ ರಿಯಾಯಿತಿ ಸೌಲಭ್ಯವಿದೆ.


ಹೊಸ ಕಾರು ಖರೀದಿಯಲ್ಲಿ ಹಣ ಉಳಿತಾಯ: ಹೊಸ ಕಾರುಗಳ ಖರೀದಿಗೆ ವಿಶೇಷ ಹಣ ಉಳಿತಾಯದ ಅವಕಾಶವನ್ನು ನೀಡುತ್ತಿದೆ. ವ್ಯಾಗನರ್‌ಗೆ ರೂ.60,000, ಆಲ್ಟೋ ಕೆ10ಗೆ ರೂ. 60,100, ಸೆಲೆರಿಯೋ ಕಾರಿಗೆ ರೂ.65,100, ಎಸ್.ಪ್ರೆಸ್ಸೋಗೆ ರೂ.60,100, ಸ್ವಿಫ್ಟ್‌ಗೆ ರೂ. 63,000ದಷ್ಟು ಉಳಿತಾಯ ಮಾಡಬಹುದು.


ಹೆಚ್ಚಿನ ಮಾಹಿತಿಗಾಗಿ ಮನೋಹರ್ ಎಂ. 6366389644, ರಾಜೇಶ್ ಎನ್.ಎಸ್. 9606438022, ಹರಿಕಿರಣ್ ರೈ ಎಸ್. 7259014047, ಸುಮಿತ್ ಎನ್. 7259014043 ಇವರನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here