ಬಜತ್ತೂರು ಪುತ್ತಿಲ ಪರಿವಾರ ಸಮಿತಿ ರಚನೆ

0

ಗೌರವ ಸಲಹೆಗಾರ ಮಹೇಂದ್ರ ವರ್ಮ, ಅಧ್ಯಕ್ಷ ಹರಿಕೃಷ್ಣ ಕಾಂಚನ, ಕಾರ್ಯದರ್ಶಿ ಅಶೋಕ್ ಬೆದ್ರೋಡಿ

ಪುತ್ತೂರು: ಪುತ್ತಿಲ ಪರಿವಾರ ಬಜತ್ತೂರು ಗ್ರಾಮ ಸಮಿತಿ ಗೌರವ ಸಲಹೆಗಾರ ಮಹೇಂದ್ರ ವರ್ಮ, ಅಧ್ಯಕ್ಷರಾಗಿ ಹರಿಕೃಷ್ಣ ಕಾಂಚನ, ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ್ ಬೆದ್ರೋಡಿಯವರು ಆಯ್ಕೆಗೊಂಡಿದ್ದಾರೆ.


ಬೂತ್ 42ರ ಅಧ್ಯಕ್ಷರಾಗಿ ರಾಜೇಶ್, ಕಾರ್ಯದರ್ಶಿ ಯತೀಶ, ಬೂತ್ 43ರ ಅಧ್ಯಕ್ಷರಾಗಿ ದಯಾನಂದ, ಕಾರ್ಯದರ್ಶಿ ಮೋಹನ್‌ದಾಸ್ ಕಾಮತ್, ಬೂತ್ 44 ರ ಅಧ್ಯಕ್ಷರಾಗಿ ಹರೀಶ್ ಕುವೆಚ್ಚಾರು, ಕಾರ್ಯದರ್ಶಿ ಪ್ರಕಾಶ್ ಡೆಂಬಲೆ, ಬೂತ್ ೪೫ರ ಅಧ್ಯಕ್ಷರಾಗಿ ನಾಗೇಶ್ ಮಾಯಿತ್ತಾಲು, ಕಾರ್ಯದರ್ಶಿ ರಾಜೇಶ್ ನೆಕ್ಕರಾಜೆ ಅವರನ್ನು ಆಯ್ಕೆ ಮಾಡಲಾಗಿದೆ. ತಾಲೂಕಿನ ಪ್ರಮುಖರಾದ ಉಮೇಶ್, ಸುಧೀರ್ ಶೆಟ್ಟಿ ಆಯ್ಕೆ ಪ್ರಕ್ರಿಯೆ ಸಂದರ್ಭ ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here