ಕಲ್ಲೇರಿಯ ಕಲಾವಿದನ ಕೈಯಲ್ಲಿ ಮೂಡಿದ ಅರುಣ್ ಕುಮಾರ್ ಪುತ್ತಿಲರ ಪೆನ್ಸಿಲ್ ಚಿತ್ರ ಅನಾವರಣ

0

ಪುತ್ತೂರು: ಕಲ್ಲೇರಿಯ ಕಲಾವಿದ ಹರೀಶ್ ಆಚಾರ್ಯ ಅವರು ಬಿಡಿಸಿದ ಅರುಣ್ ಕುಮಾರ್ ಅವರ “ಪೆನ್ಸಿಲ್ ಚಿತ್ರ” ವನ್ನು ಜು.19 ರಂದು ಪುತ್ತಿಲ ಪರಿವಾರ ಕಚೇರಿಯಲ್ಲಿ ಅನಾವರಣಗೊಳಿಸಲಾಯಿತು.
ಹರೀಶ್ ಆಚಾರ್ಯ ಬಿಡಿಸಿದ ಚಿತ್ರವನ್ನು ಅರುಣ್ ಕುಮಾರ್ ಪುತ್ತಿಲ ಸ್ವೀಕರಿಸಿದರು . ಈ ಸಂದರ್ಭದಲ್ಲಿ ಮನೀಷ್ ಕುಲಾಲ್, ಅಶೋಕ್ ಅಗ್ಗೀತ್ತಾಯ ಕರಾಯ, ಪ್ರತೀಕ್, ಶನ್ಮೀತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here