ಅವಧಿ ಮೀರಿದ ಮದ್ಯದ ದಾಸ್ತಾನು ನಾಶ

0

ಪುತ್ತೂರು: ಕರ್ನಾಟಕ ರಾಜ್ಯ ಪಾನೀಯ ನಿಗಮ ಪುತ್ತೂರು ಮಳಿಗೆಯ ಆವರಣದಲ್ಲಿ ಅವಧಿ ಮೀರಿದ ಒಟ್ಟು 19 ಪೆಟ್ಟಿಗೆ 42 ಬಾಟಲ್ ಮದ್ಯದ ದಾಸ್ತಾನುಗಳನ್ನು ಅಬಕಾರಿ ಉಪ ಆಯುಕ್ತರು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರ ಆದೇಶದಂತೆ, ಅಬಕಾರಿ ಉಪ ಅಧೀಕ್ಷಕರಾದ ಅಶೋಕ್ ಎ ಪೂಜಾರಿ, ಅಬಕಾರಿ ನಿರೀಕ್ಷಕರಾದ ಸುಜಾತಾ ಎ., ಹಾಗೂ ಪಾನೀಯ ನಿಗಮದ ವ್ಯವಸ್ಥಾಪಕರಾದ ಎಸ್.ಜಿ. ಜಗದೀಶ್, ಹಾಗೂ ಅಬಕಾರಿ ಪೇದೆ ಸಿದ್ಧಲಿಂಗ ಇವರ ಉಪಸ್ಥಿತಿಯಲ್ಲಿ ಜು. 19ರಂದು ನಾಶಪಡಿಸಲಾಯಿತು.

LEAVE A REPLY

Please enter your comment!
Please enter your name here