ಆಲಡ್ಕ ಶ್ರೀ ಸದಾಶಿವ ದೇವಸ್ಥಾನ ವರಮಹಾಲಕ್ಷ್ಮಿ ಪೂಜಾ ಸಮಿತಿ ರಚನೆ

0

ಅಧ್ಯಕ್ಷೆ ಜಯಂತಿ ವಿಠಲ ರೈ, ಪ್ರ. ಕಾರ್ಯದರ್ಶಿ ಪ್ರಜ್ಞಾ ರವಿರಾಜ್ ರೈ

ಪುತ್ತೂರು; ಮುಂಡೂರು ಗ್ರಾಮದ ಆಲಡ್ಕ ಶ್ರೀ ಸದಾಶಿವ ದೇವಸ್ಥನದಲ್ಲಿ ವರ್ಷಂಪ್ರತಿಯಂತೆ ಜರಗುವ ವರಮಹಾಲಕ್ಷ್ಮಿ ಪೂಜೆಯನ್ನು ಈ ವರ್ಷವೂ ನಡೆಸುವ ಬಗ್ಗೆ ಪೂರ್ವಬಾವಿ ಸಭೆಯು ಜು. 15 ರಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಅರುಣ್ ಕುಮಾರ್ ಆಳ್ವ ಇವರ ಅಧ್ಯಕ್ಷತೆಯಲ್ಲಿ ದೇವಸ್ಥಾನದಲ್ಲಿ ನಡೆಯಿತು.


ಸಭೆಯಲ್ಲಿ ನೂತನ ಸಮಿತಿಯನ್ನು ರಚನೆ ಮಾಡಲಾಯಿತು. ಅಧ್ಯಕ್ಷೆಯಾಗಿ ಜಯಂತಿ ವಿಠಲ ರೈ ಬೋಳೋಡಿ ,ಉಪಾಧ್ಯಕ್ಷರುಗಳಾಗಿ ಲಲಿತಾ ಶ್ರೀಧರ್ ಆಚಾರ್ಯ ಮುಂಡೂರು, ಉಷಾ ಚಂದ್ರಹಾಸ ರೈ ಕೊಡಂಕೀರಿ , ಸ್ವರ್ಣ ಲತಾ ಜಯಾನಂದ ರೈ ಮಿತ್ರಂಪಾಡಿ ,ಗೋಪಿ ಉಮೇಶ್ ಗುತ್ತಿನ ಪಾಲು , ಲಲಿತಾ ಗೌಡ ಪಜಿಮಣ್ಣು ಪ್ರಧಾನ ಕಾರ್ಯದರ್ಶಿಯಾಗಿ ಪ್ರಜ್ಞಾ ರವಿರಾಜ್ ರೈ ಕೆದಂಬಾಡಿ ಗುತ್ತು,ಕಾರ್ಯದರ್ಶಿಗಳಾಗಿ ವಸಂತಿ ಉಮೇಶ್ ನಾಯ್ಕ್ ಬೊಳೋಡಿ, ಚಂದ್ರಿಕಾ ರಾಮಕೃಷ್ಣ ರೈ ಕುಕ್ಕುಂಜೋಡು ಪವಿತ್ರ ಧನಂಜಯ ಕುಲಾಲ್ ಕಂಪ ಮುಂಡೂರು ಮತ್ತು ಕೋಶಾಧಿಕಾರಿಯಾಗಿ ಪೂರ್ಣಿಮಾ ಪ್ರಸಾದ್ ರೈ ಕೊಡಂಕೀರಿ, ಸದಸ್ಯರುಗಳಾಗಿ ವೀಣಾ ಕಿಟ್ಟಣ್ಣ ರೈ ಬೊಳೋಡಿ ಗುತ್ತು, ಪದ್ಮಾವತಿ ಸೀನಪ್ಪ ರೈ ಕೊಡಂಕೀರಿ , ಚೈತ್ರ ಜನಾರ್ಧನ ರೈ ಕೊಡಂಕೀರಿ , ಅನಿತಾ ಅರುಣ್ ಕುಮಾರ ಆಳ್ವಬೊಳೋಡಿ , ಪೂರ್ಣಿಮ ವಿಶ್ವನಾಥ ರೈ ಕುಕ್ಕುಂಜೋಡು,ಅಮಿತ ಪದ್ಮನಾಭ ಮುಂಡಾಳ , ಸರಿತ ಸದಾಶಿವ ರೈ ಪೊಟ್ಟಮೂಲೆ, ತೃಪ್ತಿ ರತನ್ ರೈ ಕುಂಬ್ರ, ಶೋಭ ಭಾಸ್ಕರ ರೈ ಕೆದಂಬಾಡಿ ಗುತ್ತು, ಸ್ವಪ್ನ ಪ್ರಕಾಶ್ ಪುತ್ತೂರಾಯ, ಜಯಲಕ್ಷ್ಮಿ ಜೆ ಪಿ ಬಾಳಾಯ, ಪ್ರೇಮ ರುಕ್ಮ ನಾಯ್ಕ,ಮಮತ ಸುಬ್ರಹ್ಮಣ್ಯ ಭಟ್ ,ಜಯಲಕ್ಷ್ಮಿ ಸತಿಶ್ ರೈ ಕೆದಂಬಾಡಿ ಗುತ್ತು,ರೇಷ್ಮ ಶಶಿಧರ ರೈ ಕೊಡಂಕೀರಿ,ಶಾರದ ಬಂಡಿಕಾನ, ಪುಷ್ಪ ದಿನೇಶ್ ಬೋಳೋಡಿ,ಪುಷ್ಪ ರಾಜೇಶ್ ಅಂಬಟ, ಭವಾನಿ ರಮೇಶ್ ಗೌಡ ಪಜಿಮಣ್ಣು,ಪ್ರಮೀಳ S ರೈ ಎಂಡೆಸಾಗು,ಈಶ್ವರಿ ಶಂಕರ ಕಡ್ಯ,ಸಾಧನ ಸುಪ್ರಿತ್ ಬನಾರಿ,ಅಮಿತಾ ವಿಜಯ ರೈ ಕೋರಂಗ,ರೇಖಾ ರಾಘವ ಗೌಡ ಕೆರೆಮೂಲೆ,ಗೀತಾ ಸಂತೋಷ್ ರೈ ಮುಂಡಾಳ,ಇಂದಿರಾನಾರಾಯಣರೈ ಮುಂಡಾಲ,ಸ್ವಪ್ನ ಉದಯ ಭಟ್ ಕೊಡಂಕೀರಿ,ಸುಮತಿ ಚಂದ್ರಹಾಸ ರೈ ಬೋಳೋಡಿ,ಮಾಲತಿ ಬಿ ರೈ ಬಾಳಾಯ,ರಜನಿ ಕಡ್ಯ,ನಳಿನಿ ಮುಂಡೂರು,ಚೈತ್ರ ಪ್ರಸಾದ್ ರೈ ಹೊಸಮನೆ ಚಾವಡಿ ,ಜಯಲಕ್ಷ್ಮಿ ಮಹಾಬಲ ರೈ ಕುಕ್ಕುಂಜೋಡು,ರೇವತಿ ಬೋಳೋಡಿ,ನಳಿನಿ ಬಿ ರೈ ಬಾಳಾಯ,ಸುನಂದ ಬಲ್ಲಾಳ ಬೀಡು,ವಾಣಿ ಕೃಷ್ಣ ಕುಮಾರ್ ಗೌಡ ಇದ್ಯಪೆ,ಕವಿತಾ ಲೋಕೇಶ್ ಬೊಳೋಡಿ,ಕುಮಾರಿ ಸುಪ್ರಿಯ ಪೊನೊನಿ,ಸುಲೋಚನ ನಾರಾಯಣ ಶೆಟ್ಟಿ ಅಂಬಟ,ಕುಸುಮ ಸುಂದರ ಬಾಳಾಯ,ಪ್ರೇಮ ಲತಾ ಜೆ ರೈ ಕೋರಂಗ,ಗೀತಾ ಜಿನ್ನಪ್ಪ ಪೂಜಾರಿ ಪರನೀರು,ರೂಪಿಕ ಎಸ್ ರೈ ಮಿತ್ತೋಡಿ ,ಪ್ರೆಮ ರಾಧಾಕೃಷ್ಣ ರೈ ಚಾವಡಿ,ಶಾಂಭವಿ ಉಮನಾಥ ರೈ ಬೊಳೋಡಿ,ಪ್ರೇಮ ಮೋನಪ್ಪ ಗೌಡ ಗುತ್ತಿನಪಾಲು,ಉಷಾ ದುಗ್ಗಪ್ಪ ಕಡ್ಯ,ಜಾನಕಿ ನಾರಾಯಣ ಬಳ್ಳಮಜಲು,ಜಯಂತಿ ಜಗದೀಶ ಅಂಬಟ,ಭವ್ಯ ಜಯನಂದ ಗೌಡ ಅಂಬಟ,ಪುಷ್ಪ ಲಿಂಗಪ್ಪ ನಾಯ್ಕ ಕೊಡಂಕಿರಿ,ಅಶ್ವಿನಿ ರೈ ಕುರಿಕ್ಕಾರ,ವೀಣಾ ಬಲ್ಲಾಳ ಬೀಡು, ಚಂದ್ರಾವತಿ ರೈ ಚಾವಡಿ,ನಳಿನಿ ರಾಮಣ್ಣಗೌಡ ಪಜಿಮಣ್ಣು ,ಶುಭ ಆನಂದ ರೈ ಮಠ ,ಕವಿತಾ ವಸಂತ ರೈ ,ಗೀತಾ ಸತೀಶ್ ರೈ ,ಸ್ವಾತಿ ಚಿರಂಜಿತ್ ರೈ ಕೊಡಂಕೀರಿ,ಭಾವನಿಉದಯ ಕುಮಾರ್ ಅಲಡ್ಕ,ರವರನ್ನು ನೇಮಕ ಮಾಡಲಾಯಿತು.

LEAVE A REPLY

Please enter your comment!
Please enter your name here