ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ರವರಿಗೆ ಮಾತೃ ವಿಯೋಗ

0

ಪುತ್ತೂರು: ಪೆರ್ಲಂಪಾಡಿ ನೆಟ್ಟಾರು ಅಮಳ ನಿವಾಸಿ ಸರಸ್ವತಿ ಅಮ್ಮ (89 ವರ್ಷ) ರವರು ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ನಿಧನರಾದರು. ಮೃತರು ಪುತ್ರರಾದ ಶಂಕರ ನಾರಾಯಣ ಭಟ್, ಸೀತಾರಾಮ ಭಟ್, ಶಿವರಾಮ ಭಟ್, ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ , ಪುತ್ರಿಯರಾದ ಶಾರದಾ, ಜಯಂತಿ ಮತ್ತು ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here