ವರಮಹಾಲಕ್ಷ್ಮಿ ಪೂಜಾ ಸಮಿತಿಯಿಂದ ಪೂರ್ವಭಾವಿ ಸಭೆ

0

ಪುತ್ತೂರು: ವರಮಹಾಲಕ್ಷ್ಮಿ ಪೂಜಾ ಸಮಿತಿಯ ಪೂರ್ವಭಾವಿ ಸಭೆಯು ಜು.20ರಂದು ಸ್ವಾಭಿಮಾನಿ ಸಹಕಾರಿ ಸಂಘದ ಹಾಲ್‌ ನಲ್ಲಿ ನಡೆಯಿತು. ವರಮಹಾಲಕ್ಷ್ಮಿ ಪೂಜೆಯ ಕುರಿತಂತೆ ನಡೆದ ಈ ಪೂರ್ವಭಾವಿ ಸಭೆಯು ಸಮಿತಿಯ ಅಧ್ಯಕ್ಷೆ ಶುಭ ಮಾಲಿನಿ ಮಲ್ಲಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪೂಜಾ ಸಮಿತಿಯ ಗೌರವ ಅಧ್ಯಕ್ಷೆ ಶಕುಂತಲಾ ಟಿ ಶೆಟ್ಟಿ ಮತ್ತು ಸಮರ್ಪಣ ಮಹಿಳಾ ಮಂಡಳಿಯ ಅಧ್ಯಕ್ಷೆ ಗಂಗರತ್ನ ರೈ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯೆಯರಾದ ಶಾರದಾ ಅರಸು, ಸುಜಯ ರೈ, ಸ್ವರ್ಣ ಲತಾ ಹೆಗಡೆ ,ಜಯಂತಿ ಬಲ್ನಾಡು, ಸೀತಾ ಭಟ್, ವೀಣಾ ಡಿ ಕೆ, ಸುಭಾಷ್ ರೈ ಬೆಳ್ಳಿಪಾಡಿ ಮತ್ತು ತುಳಸಿ ಮಂಜುನಾಥ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here