ಚೈತನ್ಯ ಮಿತ್ರವೃಂದದಿಂದ ಶಾಸಕ ಅಶೋಕ್ ಕುಮಾರ್ ರೈರವರಿಗೆ ಅಭಿನಂದನೆ

0

ಪುತ್ತೂರು: ಪಡೀಲ್ ಚೈತನ್ಯ ಮಿತ್ರವೃಂದದ ವತಿಯಿಂದ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ರವರನ್ನು ಅವರ ಕೋಡಿಂಬಾಡಿ ರೈ ಎಸ್ಟೇಟ್ ನಿವಾಸದಲ್ಲಿ ಶಾಲು ಹೊದಿಸಿ, ಪೇಟ ತೊಡಿಸಿ, ಹಾರಿ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಪುರಂದರ್ ಪಡೀಲ್, ಕಾರ್ಯದರ್ಶಿ ಗಣೇಶ್ ಬಿ., ಪ್ರಮುಖರುಗಳಾದ ಚಂದ್ರಶೇಖರ್ ಕೇಪುಳು, ಮಂಜುನಾಥ್ ಎಮ್, ರವೀಂದ್ರ ಪೈ, ಗಣೇಶ್ ಎನ್, ರಮೇಶ್ ಬಿ, ಅಶೋಕ್ ಟಿ, ಅರುಣ್ ಕೆ, ಆನಂದ್ ಧರ್ಭೆ, ಸುಂದರ ಎಚ್, ಪವನ್ ಮಂಜುನಾಥ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here