ಗ್ರಾ.ಪಂ ಚುನಾವಣೆ ಆರ್ಯಾಪು ಮತಗಟ್ಟೆಗೆ ಶಾಸಕ ಅಶೋಕ್‌ ರೈ ಭೇಟಿ

0

ಪುತ್ತೂರು: ಪುತ್ತೂರು ತಾಲೂಕಿನ ಎರಡು ಗ್ರಾ.ಪಂ ಗಳಿಗೆ ಇಂದು ಚುನಾವಣೆ ನಡೆದಿದೆ. ಚುನಾವಣೆ ನಡೆದ ಆರ್ಯಾಪು ಗ್ರಾಮದ ಮತಗಟ್ಟೆಗೆ ಶಾಸಕ ಅಶೋಕ್ ರೈ ಭೇಟಿ ನೀಡಿ ಕಾರ್ಯಕರ್ತರಲ್ಲಿ ಮಾತುಕತೆ ನಡೆಸಿದರು. ‌

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ ಮಾಜಿ ಉಪಾಧ್ಯಕ್ಷ ಎಂ ಎಸ್‌ ಮಹಮ್ಮದ್‌, ಮುರುಳೀಧರ ರೈ ಮಠಂತಬೆಟ್ಟು, ಪುತ್ತೂರು ನಗರ ಸಭಾ ಸದಸ್ಯ ರಿಯಾಝ್‌, ಕೃಷ್ಣ ಪ್ರಸಾದ್‌ ಆಳ್ವ, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here