![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಇತ್ತೀಚೆಗೆ ನಿಧನರಾದ ಚಿಕ್ಕಮುಡ್ನೂರು ಗ್ರಾಮದ ಪುಳುವಾರು ನಿವಾಸಿ ಮೇಸ್ತ್ರಿ ಮೋನಪ್ಪ ಗೌಡರಿಗೆ ಶ್ರದ್ಧಾಂಜಲಿ ಸಭೆಯು ಜು.27ರಂದು ಮೃತರ ಮನೆಯಲ್ಲಿ ನಡೆಯಿತು.
![](https://puttur.suddinews.com/wp-content/uploads/2023/07/Untitled-1-13.jpg)
ಬೆಳಿಯಪ್ಪ ಗೌಡ ಸವಣೂರು ಚೌಕಿಮಠರವರು ನುಡಿನಮನ ಸಲ್ಲಿಸಿದರು. ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪತ್ನಿ ಸೇಷಮ್ಮ ಪುಳುವಾರು, ಪುತ್ರರಾದ ತೀರ್ಥಪ್ರಸಾದ್ ಗೌಡ ಪುಳುವಾರು, ಪುರುಷೋತ್ತಮ ಗೌಡ ಪುಳುವಾರು, ಪುತ್ರಿಯರಾದ ರೇಖಾ, ಭವ್ಯ ಪುಳುವಾರು, ಅಳಿಯ ಚಂದ್ರಶೇಖರ ಗೌಡ ಕೊಡಿಪ್ಪಾಡಿ ಹೊಸಹೊಕ್ಲು, ಮೊಮ್ಮಕ್ಕಳಾದ ಹಸ್ತ ಮತ್ತು ಹರ್ಷ, ಕುಟುಂಬಸ್ಥರು ಹಾಗೂ ಬಂಧುಮಿತ್ರರು ಉಪಸ್ಥಿತರಿದ್ದರು.