ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಳದಲ್ಲಿ ಶತರುದ್ರ ಪಾರಾಯಣ,ಕಲಶಾಭೀಷೇಕ ಸೇವೆ

0

ಕೆಯ್ಯೂರು: ಶ್ರೀ ಮಹಿಷಮರ್ದಿನಿ ದುರ್ಗಾ ಪರಮೇಶ್ವರಿ ದೇವಸ್ಥಾನ ದಲ್ಲಿ  ಪ್ರದಾನ ಅರ್ಚಕ ಶ್ರೀನಿವಾಸ ರಾವ್ ಪ್ರಾರ್ಥನೆ ಸಲ್ಲಿಸಿ, ಪುರೋಹಿತರಾದ ಗಣೇಶ್ ಭಟ್ ನೇತೃತ್ವದಲ್ಲಿ ಸುಮಾರು 15 ಅರ್ಚಕರಿಂದ  ಶತರುದ್ರಪಾರಾಯಣ ಮತ್ತು ಕಲಶಾಭಿಷೇಕ ಸೇವೆಯು ಜು28 ರಂದು ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಕೆಯ್ಯೂರು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ ಮತ್ತು ಸಮಿತಿ ಸದಸ್ಯರು,  ಅರ್ಚಕ ವೃಂದ,  ಗ್ರಾಮಸ್ಥರು ಉಪಸ್ಥಿತಿಯಿದ್ದರು.

LEAVE A REPLY

Please enter your comment!
Please enter your name here