ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ

0

ಪುಣಚ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಒಳಾಂಗಣದಲ್ಲಿ ಶ್ರೀ ಮಹಿಷಮರ್ದಿನಿ ಯಕ್ಷ ವೃಂದ ಪುಣಚ ತಂಡದವರಿಂದ ತಿಂಗಳ ಸರಣಿ ತಾಳಮದ್ದಳೆ ” ಭೀಷ್ಮ ವಿಜಯ” ಪ್ರಸಂಗ ಜು.28ರಂದು ನಡೆಯಿತು.


ಹಿಮ್ಮೇಳದಲ್ಲಿ ಭಾಗವತರಾಗಿ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ಶ್ರೀಪತಿ ನಾಯಕ್ ಆಜೇರು, ಗಣೇಶ್ ಪ್ರಸಾದ್ ಆನೇಕಲ್ಲು, ರಾಮಕೃಷ್ಣ ಭಟ್ ಗುಂಡ್ಯಡ್ಕ, ಚೆಂಡೆಯಲ್ಲಿ ಪದ್ಯಾಣ ಶಂಕರ ನಾರಾಯಣ ಭಟ್, ಡಾ| ಶ್ರೀಪ್ರಕಾಶ್ ಬಂಗಾರಡ್ಕ, ಮದ್ದಳೆಯಲ್ಲಿ ಮುರಳಿಧರ ಬಟ್ಯಮೂಲೆ, ಮುಮ್ಮೇಳದಲ್ಲಿ ಪಕಳಕುಂಜ ಶ್ಯಾಮ್ ಭಟ್, ಜಗದೀಶ್ ರೈ ಪನಡ್ಕ, ಗುಂಡ್ಯಡ್ಕ ನಾರಾಯಣ ಭಟ್, ಜಗನ್ನಾಥ ಎಸ್ ಪುಣಚ, ಗಣೇಶ್ ಪಾಲೆಚ್ಚಾರ್, ಹೇಮ ಸೇಸಪ್ಪ ಪೂಜಾರಿ ಸಾಲೆತ್ತೂರು ಸಹಕರಿಸಿದರು.

LEAVE A REPLY

Please enter your comment!
Please enter your name here