ಸಿಟಿಗುಡ್ಡೆ ಶ್ರೀಕೃಷ್ಣ ಯುವಕ ಮಂಡಲ ಪುತ್ತೂರು ‘ಸೇವಾ ಯೋಜನೆ’ಯ ಧನ ಸಹಾಯ ಹಸ್ತಾಂತರ

0

ಪುತ್ತೂರು: ಇಲ್ಲಿನ ಸಿಟಿಗುಡ್ಡೆ ಶ್ರೀಕೃಷ್ಣ ಯುವಕ ಮಂಡಲ (ರಿ.) ವತಿಯಿಂದ ನಡೆಸುತ್ತಿರುವ ಅಶಕ್ತ, ಅನಾರೋಗ್ಯ ಪೀಡಿತರ ಧನಸಹಾಯದ ಸೇವಾ ಯೋಜನೆಯ ಜುಲೈ ತಿಂಗಳ ಧನಸಹಾಯವನ್ನು ಜು. 31 ರಂದು ಫಲಾನುಭವಿಗೆ ಹಸ್ತಾಂತರಿಸಲಾಯಿತು. ಅನಾರೋಗ್ಯದಿಂದ ಬಳಲುತ್ತಿರುವ ಮಂಗಳೂರಿನ ಕುಂಪಲದ ದಿನೇಶ್ ಅವರಿಗೆ ತಂಡದ ನಿಸ್ವಾರ್ಥ ಸೇವಾರ್ಥಿಗಳಿಂದ ಸಂಗ್ರಹಿಸಲಾದ ರೂ. 8200 ನ್ನು ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here