ತುಳು ಅಧ್ಯಯನ, ತುಳು ಭಾಷೆ ಮತ್ತು ಸಾಹಿತ್ಯ ವಿಷಯದಲ್ಲಿ ಜ್ಯೋತಿ ಕುಂಬ್ರರಿಗೆ ಪ್ರಶಸ್ತಿ

0

ಪುತ್ತೂರು: ಕನ್ನಡ ಸ್ನಾತಕೋತ್ತರ ಅಧ್ಯಯನ ನಾಲ್ಕನೇ ಸೆಮಿಸ್ಟರ್ ನ “ತುಳು ಅಧ್ಯಯನ, ತುಳು ಭಾಷೆ ಮತ್ತು ಸಾಹಿತ್ಯ ” ವಿಷಯದಲ್ಲಿ ಜ್ಯೋತಿ ಕುಂಬ್ರ ಅವರು ವಿಷಯವಾರು ಶ್ರೇಣಿ ಪಡೆದಿದ್ದು ಪೆರುವಾಯಿ ಸುಬ್ಬಯ್ಯ ಶೆಟ್ಟಿಯವರ ಸ್ಮರಣಾರ್ಥ ನೀಡಲಾಗುವ ನಗದು ಬಹುಮಾನವನ್ನು ಪಡೆದಿರುತ್ತಾರೆ. ಕಾರ್ಯಕ್ರಮದಲ್ಲಿ ಸುಬ್ಬಪ್ಪ ಕೈಕಂಬ,ಕನ್ನಡ ಎಂ‌ಎ ವಿಭಾಗದ ಮುಖ್ಯಸ್ಥ ಡಾ. ಮೋಹನ್ ಕುಮಾರ್ ಕೆ ಎಸ್ ಉಪಸ್ಥಿತರಿದ್ದರು. ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯಲ್ಲಿ ಎಂ ಎ ವ್ಯಾಸಂಗ ಮಾಡಿದ್ದು ಕುಂಬ್ರ ನಿವಾಸಿ ಚೆನ್ನಪ್ಪ ಮತ್ತು ಭಾಗೀರಥಿ ದಂಪತಿಗಳ ಪುತ್ರಿ.

LEAVE A REPLY

Please enter your comment!
Please enter your name here