ಕೃಷಿಕ ವಿಶ್ವನಾಥ ಶೆಟ್ಟಿ ಗೆಣಸಿನ ಕುಮೇರ್ ನಿಧನ

0

ಪುತ್ತೂರು:ಆರ್ಯಾಪು ಗ್ರಾಮದ ಗೆಣಸಿನ ಕುಮೇರ್ ದಿ. ಗುಬ್ಯ ರಾಮಯ್ಯ ಶೆಟ್ಟಿಯವರ ಪುತ್ರ ಕೃಷಿಕ ಅರಂತಾಡಿ ಗುತ್ತು ವಿಶ್ವನಾಥ ಶೆಟ್ಟಿ(56ವ.)ರವರು ಅಸೌಖ್ಯದಿಂದ ಆ.5ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಸತ್ಯಾವತಿ, ಮೂವರು ಪುತ್ರ, ನಾಲ್ವರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here