ಕೋಡಿಂಬಾಡಿ: ವರಮಹಾಲಕ್ಷ್ಮಿ ಪೂಜಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಠಂತಬೆಟ್ಟು ಕೋಡಿಂಬಾಡಿ ಇದರ ಗೌರವಾಧ್ಯಕ್ಷರಾಗಿ ಪೂರ್ಣಿಮಾ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಪದ್ಮಲತಾ ಜಗನ್ನಾಥ ಶೆಟ್ಟಿ ನಡುಮನೆ ಮತ್ತು ಅಧ್ಯಕ್ಷರಾಗಿ ರೇಣುಕಾ ಮುರಳೀಧರ ರೈ ಮಠಂತಬೆಟ್ಟು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ಶೆಟ್ಟಿ ಕೇದಗೆ, ಕೋಶಾಧಿಕಾರಿಯಾಗಿ ಹರಿಣಾಕ್ಷಿ ಶೇಖರ ಪೂಜಾರಿ ಡೆಕ್ಕಾಜೆ, ಸಮಿತಿಯ ಇನ್ನಿತರ ಪದಾಧಿಕಾರಿಗಳಾಗಿ ಪವಿತ್ರ ಸೇಡಿಯಾಪು, ಸಪ್ನ ಜೀವನ್ ಶಾಂತಿನಗರ, ಪುಷ್ಪಲತಾ ಮೋನಡ್ಕ, ಅಕ್ಷತಾ ಪಿ. ಸಾಮಾನಿ ಮಠಂತಬೆಟ್ಟು, ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ, ರೇಖಾ ಜೆ. ಶೆಟ್ಟಿ, ವಿಜಯ ಶಾಂತಾರಾಮ ಬಾರ್ತಿಕಮೇರು, ಪ್ರಿಯತ ರೈ ಮಠಂತಬೆಟ್ಟು, ಗೀತಾ ಸಾಮಾನಿ ನರಿಮೊಗರು, ಮೋಹಿನಿ, ಪೂರ್ಣಿಮಾ ಜೆ. ಶೆಟ್ಟಿ, ಶಾರದಾ ಸಿ. ರೈ, ಶ್ರದ್ಧಾ ಸುದೇಶ್ ಶೆಟ್ಟಿ ಶಾಂತಿನಗರ, ಶೀಲಾ ಲೋಕನಾಥ ಶೆಟ್ಟಿ ಶಾಂತಿನಗರ, ಪ್ರೇಮಲತಾ ದೇವದಾಸ್ ಪೂಜಾರಿ ಡೆಕ್ಕಾಜೆ, ಪವಿತ್ರಾ ಸುರೇಶ್ ಶೆಟ್ಟಿ ಬರಮೇಲು, ಅನುರಾಧ ರಮೇಶ್ ನಾಯಕ್ ನೆಕ್ಕರಾಜೆ, ಚಂದ್ರಿಕಾ ಶಿವಪ್ರಸಾದ್ ರೈ ಮಠಂತಬೆಟ್ಟು, ಭವ್ಯ ದಾಮೋದರ ಶೆಟ್ಟಿ ಮಠಂತಬೆಟ್ಟು, ಚಿತ್ರಾ ಬಾಲಕೃಷ್ಣ ಆಚಾರ್ಯ, ಪ್ರೇಮಾ, ಸತ್ಯಪ್ರೇಮ ಕೆ. ಶೆಟ್ಟಿ ಮಠಂತಬೆಟ್ಟು, ಗೌರವ ಸಲಹೆಗಾರರಾಗಿ ಸುಮಾ ಅಶೋಕ್ ರೈ ಕೋಡಿಂಬಾಡಿ, ಸೌಮ್ಯ ಶಿವಪ್ರಕಾಶ್ ಕೋಡಿ ಮೋನಡ್ಕ, ಭುವನೇಶ್ವರಿ ನಾಗೇಶ್ ಶರ್ಮ ಮಠದಬೆಟ್ಟು,ರವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here