ಆ.12: ತೋಟಗಾರಿಕೆ ಇಲಾಖೆ ಸಹಾಭಾಗಿತ್ವದಲ್ಲಿ ಬೃಹತ್ ತಾಳೆ ಬೆಳೆ ನಾಟಿ ಆಂದೋಲನ

0

ಪುತ್ತೂರು : ತೋಟಗಾರಿಕೆ ಇಲಾಖೆ, ಜಿ. ಪಂ. ಪುತ್ತೂರು ಬನ್ನೂರು ಗ್ರಾಮ ಪಂಚಾಯತ್ ಹಾಗೂ 3f ಆಯಿಲ್ ಪಾಮ್ ಸಹಾಭಾಗಿತ್ವದಲ್ಲಿ ತೋಟಗಾರಿಕಾ ದಿನಾಚರಣೆ ಪ್ರಯುಕ್ತ 2023-24ನೇ ಸಾಲಿನ ಜಿಲ್ಲಾ ವಲಯ ಪ್ರಚಾರ ಸಾಹಿತ್ಯ ಯೋಜನೆಯಡಿ ಬೃಹತ್ ತಾಳೆ ಬೆಳೆ ನಾಟಿ ಆಂದೋಲನ ಆ.12ರಂದು ಪಡ್ನೂರು ಪರಂಗಾಜೆ ಅವಿನಾಶ್ ಜೈನ್ ರವರ ತೋಟದಲ್ಲಿ ನಡೆಯಲಿದೆ.ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರೈತ ಭಾದವರು ಇದರ ಸದುಪಯೋಗ ಪಡೆದು ಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here