ಆರ್ಯಾಪು, ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ವತಿಯಿಂದ ಸ್ವಚ್ಚತಾ ಕಾರ್ಯ

0

ಪುತ್ತೂರು : ಕಾಪಾ೯ಡಿ ಸುಬ್ರಹ್ಮಣ್ಯ ದೇವಾಲಯದ ವಠಾರದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಯಾ೯ಪು ಒಕ್ಕೂಟದಿಂದ ಸ್ವಚ್ಚಾತ ಕಾರ್ಯಕ್ರಮ ಆ.13 ರಂದು ನಡೆಯಿತು. ಸುಮಾರು 41 ಸದಸ್ಯರು ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ದೇವಾಲಯದ ವ್ಯವಸ್ಥಾಪನಾ ಸಮಿತಿ ಇದರ ಅಧ್ಯಕ್ಷ ಸುಧಾಕರ ಭಟ್, ಮಹೇಶ್, ಚಂದ್ರಕಲಾ ಹಾಗೂ ದೇವಾಲಯದ ಅಚ೯ಕರಾದ ಹರಿಭಟ್ , ಒಕ್ಕೂಟ ಅಧ್ಯಕ್ಷರಾದ ಸಂದೀಪ್ ಹಾಗೂ ಪದಾದಿಕಾರಿಗಳಾದ ಚಂದ್ರವತಿ , ರವಿಕಲಾ , ಚೈತ್ರಿಕ ಮತ್ತು ಸೇವಾ ಪ್ರತಿನಿಧಿ ನಳಿನಾಕ್ಷಿ ಹಾಜರಿದ್ದರು.

LEAVE A REPLY

Please enter your comment!
Please enter your name here