ಸೌಜನ್ಯ ಪ್ರಕರಣದ ನೈಜ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಪುತ್ತಿಲ ಪರಿವಾರದಿಂದ ’ ನಮ್ಮ ನಡೆ ನ್ಯಾಯದ ಕಡೆ’ ಪ್ರತಿಭಟಣಾ ಪಾದಯಾತ್ರೆಗೆ ಚಾಲನೆ

0

ಪುತ್ತೂರು: ಸೌಜನ್ಯ ಪ್ರಕರಣವನ್ನು ಸರಕಾರ ಮರುತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಆ.14ರಂದು ಪುತ್ತಿಲ ಪರಿವಾರದ ವತಿಯಿಂದ ಪುತ್ತೂರಿನಲ್ಲಿ ಪ್ರತಿಭಟನಾ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ದರ್ಬೆ ವೃತ್ತದಲ್ಲಿ ತೆಂಗಿನ ಕಾಯಿ ಒಡೆಯುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಪ್ರತಿಭಟನಾಕಾರರು ಪಾದಯಾತ್ರೆಯ ಮೂಲಕ ದರ್ಬೆ ಸರ್ಕಲ್‌ ಬಳಿಯಿಂದ ನಗರದ ಬಸ್‌ನಿಲ್ದಾಣದವರೆಗೆ ಸೌಜನ್ಯ ಪರ ಘೋಷಣೆಗಳನ್ನು ಕೂಗಿ ನ್ಯಾಯಕ್ಕೆ ಆಗ್ರಹಿಸುತ್ತಾ ಸಾಗಿ ಬಂದರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ(LIVE)

LEAVE A REPLY

Please enter your comment!
Please enter your name here