ಕುಂಬ್ರ ವರ್ತಕರ ಸಂಘದಿಂದ ಅಂಗನವಾಡಿ, ಶಾಲೆಗಳಿಗೆ ಸಿಹಿತಿಂಡಿ ಹಂಚಿಕೆ

0

ಪುತ್ತೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವು ಕುಂಬ್ರ ವರ್ತಕರ ಸಂಘದಿಂದ ಸ್ಥಳೀಯ ಅಂಗನವಾಡಿ ಮತ್ತು ಶಾಲೆಗಳಿಗೆ ಆ.14 ರಂದು ಸಿಹಿತಿಂಡಿ ಹಂಚಲಾಯಿತು.

ಶೇಖಮಲೆ, ಕುಂಬ್ರ, ಕೊಯಿಲತ್ತಡ್ಕ, ಸಾರೆಪುಣಿ, ಪರ್ಪುಂಜ ಒಟ್ಟು 3 ಶಾಲೆ ಮತ್ತು 4 ಅಂಗನವಾಡಿ ಕೇಂದ್ರಗಳಿಗೆ ಸಿಹಿ ತಿಂಡಿ ಹಂಚಲಾಯಿತು. ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ, ಮಾಜಿ ಅಧ್ಯಕ್ಷರ ನಾರಾಯಣ ಪೂಜಾರಿ ಕುರಿಕ್ಕಾರ, ದಿವಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಭವ್ಯ ರೈ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here