ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಪುತ್ತೂರಿನ ಬಸ್ ನಿಲ್ದಾಣ ಬಳಿಯಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಯಲ್ಲಿ 77ನೇಯ ಸ್ವಾತಂತ್ರೋತ್ಸವದ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.


ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸುಬ್ಬಯ್ಯ ಇವರು ಧಜ್ವರೋಹಣ ನೆರವೇರಿಸಿ ,ಭಾರತಮಾತೆಯ ಭಾವಚಿತ್ರಕ್ಕೆ ಹಾರ ಅರ್ಪಣೆ ಮಾಡಿ ಗೌರವ ಸಲ್ಲಿಸಿ , ಎಲ್ಲರಿಗೂ ಶುಭಕೋರಿದರು.


ಈ ವೇಳೆ ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ. , ಉಪವಲಯ ಅರಣ್ಯಾಧಿಕಾರಿಗಳಾದ ಶಿವಾನಂದ ಆಚಾರ್ಯ ,ಪ್ರಕಾಶ್ ಬಿ.ಟಿ ,

ಲೊಕೇಶ್ ,ಕುಮಾರಸ್ವಾಮಿ ,ಪ್ರಸಾದ್ ,ಸೀತಾರಾಂ ಹಾಗೂ ಮೆಹಬೂಬ್ ಮತ್ತು ಸಿಬಂದಿಗಳಾದ ತೇಜ್ ಕುಮಾರ್ ,ಪ್ರಕಾಶ್ ,ಗೀತಾ ,ಚಿದಾನಂದ ,ಸುಧೀರ್ ಮತ್ತು ಭಾಗ್ಯ ಸಹಿತ ಹಲವರು ಭಾಗವಹಿಸಿದರು.

LEAVE A REPLY

Please enter your comment!
Please enter your name here