ಕರುವೇಲು ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಉಪ್ಪಿನಂಗಡಿ: ಕರುವೇಲು ಬದ್ರಿಯಾ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಜಮಾಅತ್ ಅಧ್ಯಕ್ಷ ಉಮರಬ್ಬ ತೋಜ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಖತೀಬ್ ಸೈಯದ್ ಅನಸ್ ಹಾದೀ ತಂಙಳ್ ಅಲ್ ಅಝ್ಹರಿ, ಜಮಾಅತ್ ಕಾರ್ಯದರ್ಶಿ ಅಬ್ದುಲ್ ರಝಾಕ್, ಜೊತೆ ಕಾರ್ಯದರ್ಶಿ ಅಬ್ದುಲ್ ರಹ್ಮಾನ್, ನಝೀರ್. ಯಂ. ಕೆ., ಇಸ್ಮಾಯೀಲ್ ಎಸ್., ಇಬ್ರಾಹೀಂ ನೆಲ್ಯಾಡಿ, ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಆರೀಫ್ ಎ.ಕೆ. ಎಸ್., ಎ. ಕೆ. ಯಸ್, ದಿಕ್ರ್ ಹಲ್ಖಾ ಸಮಿತಿ ಅಧ್ಯಕ್ಷ ಶರೀಫ್, ಕೋಶಾಧಿಕಾರಿ ಹನೀಫ್, ಜಮಾಅತರಾದ ಬಿ. ಟಿ. ಅಬ್ದುಲ್ ರಹ್ಮಾನ್ ಹಾಜಿ, ಮುಹಮ್ಮದ್ ಮೋನು ಮತ್ತಿತರರಿದ್ದರು. ಸದರ್ ಉಸ್ತಾದ್ ಅಬೂಬಕ್ಕರ್ ಸಿದ್ಥೀಕ್ ರಹ್ಮಾನಿ ಕಾರ್ಯಕ್ರಮ ನಿರೂಪಿಸಿ, ಇಮ್ರಾನ್ ದಾರಿಮಿ ವಂದಿಸಿದರು.

LEAVE A REPLY

Please enter your comment!
Please enter your name here