ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ರಿಕ್ರಿಯೇಷನ್ ಸೆಂಟರ್‌ನಲ್ಲಿ ಸ್ವಾತಂತ್ರ್ಯೋತ್ಸವ

0

ಪುತ್ತೂರು: ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ಉದ್ಯೋಗಿಗಳ ರಿಕ್ರಿಯೇಷನ್ ಸೆಂಟರಿನ ವತಿಯಿಂದ ರಿಕ್ರಿಯೇಷನ್ ಸೆಂಟರಿನ ಸಭಾಂಗಣದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಲಕ್ಷಣ ಡೋಂಗ್ರೆ, ಚಂದ್ರಶೇಖರ ಗೌಡ, ಚೋಮ ನಾಯ್ಕ, ನಿರಂಜನ್ ಎಮ್. ಎಸ್, ಸೂರ್ಯ ಕುಮಾರ್, ಚಿತ್ತರಂಜನ್, ಕೊರಗಪ್ಪ ನಾಯ್ಕ್, ಅಬ್ದುಲ್ ಖಾದರ್ ಮತ್ತು ನಾರಾಯಣ ನಾಯ್ಕ ಇವರು ಧ್ವಜಾರೋಹಣ ನೆರವೇರಿಸಿದರು.
ವಿದಿತಾ, ಶ್ರಾವ್ಯ, ಬೃಂದಾ ವಂದೇ ಮಾತರಂ ಗೀತೆಯನ್ನು ಹಾಡಿದರು. ಲಕ್ಷಣ್ ಡೋಂಗ್ರೆ ಮತ್ತು ಪ್ರಶಾಂತ್ ಭಟ್ ರವರು ಸ್ವಾತಂತ್ರ್ಯೋತ್ಸವದ ಬಗ್ಗೆ ಮಾತನಾಡಿದರು. ಪ್ರಶಾಂತ್ ಡಿ. ಎಸ್ ಸ್ವಾಗತಿಸಿ, ರಾಜೇಶ್ ಟಿ ವಂದಿಸಿದರು.

LEAVE A REPLY

Please enter your comment!
Please enter your name here