ಆ.21 : ಪಾಲ್ತಾಡು ಮಣಿಕ್ಕರ ಸ್ವಾಮಿ ಕೊರಗಜ್ಜ ದೈವದ ಸಾನಿಧ್ಯ ಕ್ಷೇತ್ರದಲ್ಲಿ ನಾಗರ ಪಂಚಮಿ

0

ಪುತ್ತೂರು : ಕೊಳ್ತಿಗೆ ಗ್ರಾಮದ ಪಾಲ್ತಾಡು ಮಣಿಕ್ಕರ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯ ಕ್ಷೇತ್ರದಲ್ಲಿ ಆ.21ರಂದು ನಾಗರ ಪಂಚಮಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.ಕ್ಷೇತ್ರದ ಶ್ರೀನಾಗ ರಕ್ತೇಶ್ವರಿ ದೇವಿಗೆ ಬೆಳಿಗ್ಗೆ 10ರಿಂದ ಹಾಲಿನ ಅಭಿಷೇಕ ,ಸಿಯಾಳ ಅಭಿಷೇಕ ,ತಂಬಿಲ ನಡೆಯಲಿದೆ.

ಈ ದೇವತಾ ಕಾರ್ಯದಲ್ಲಿ ಭಕ್ತಾದಿಗಳು ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ,ಕ್ಷೇತ್ರದ ಧರ್ಮದರ್ಶಿ
ಬಾಬು ಪಾಲ್ತಾಡು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here