ನೆಲ್ಯಾಡಿ ಕುಡ್ತಾಜೆಯಲ್ಲಿ ಕಾಡಾನೆ ದಾಳಿ- ಕೃಷಿ ಹಾನಿ

0

ನೆಲ್ಯಾಡಿ: ನೆಲ್ಯಾಡಿ ಗ್ರಾಮದ ಕುಡ್ತಾಜೆ ಪಿಲವೂರಬೈಲ್ ,ಬರಮೇಲು ಬೈಲುಗಳಲ್ಲಿ ಆ.16ರಂದು ರಾತ್ರಿ ಕಾಡಾನೆಗಳ ಹಿಂಡು ದಾಳಿ ಮಾಡಿದ್ದು ಬಾಳೆಗಿಡಗಳನ್ನು ತೆಂಗು ಅಡಿಕೆಗಿಡಗಳನ್ನು ನಾಶ ಮಾಡಿದ್ದು ಅಪಾರ ನಷ್ಟ ಉಂಟಾಗಿದೆ.

LEAVE A REPLY

Please enter your comment!
Please enter your name here